26.7 C
Bengaluru
Sunday, October 2, 2022

ಗಾಂಧೀಜಿ, ಶಾಸ್ತ್ರಿಯವರ ತತ್ವವನ್ನು ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಿ: ಸಚಿವ ಎಸ್.ಟಿ.ಸೋಮಶೇಖರ್

0
  ಮೈಸೂರು, ಅಕ್ಟೋಬರ್ 2, 2022 (www.justkannada.in news) ಜಗತ್ತಿಗೆ ಶಾಂತಿ ಸಂದೇಶ ಸಾರಿದ ಮಹಾತ್ಮ ಗಾಂಧೀಜಿ ಅವರ ತತ್ವ ಆದರ್ಶಗಳನ್ನು ನಾವೆಲ್ಲ ಮೈಗೂಡಿಸಿಕೊಳ್ಳಬೇಕು. ಅವರ ಸರಳತೆ, ಸಮರ್ಥ ನಾಯಕತ್ವವನ್ನು ಇಡೀ ಜಗತ್ತೇ ಒಪ್ಪಿಕೊಂಡಿದೆ...

ಆಕ್ಸಿಜನ್ ಕೊರತೆಯಿಂದ ತಂದೆ ಕಳೆದುಕೊಂಡ ಬಾಲಕಿ ಸಂಕಷ್ಟಕ್ಕೆ ಕಣ್ಣೀರಿಟ್ಟ ಡಿಕೆಶಿ: ಸಚಿವ ಬೈರತಿ ವ್ಯಂಗ್ಯ.

0
  ಹಾವೇರಿ, ಅ.02, 2022 : (www.justkannada.in news ) ಬಿಜೆಪಿ ಸರ್ಕಾರ 40% ಸರ್ಕಾರ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಸಚಿವ ಬೈರತಿ ಬಸವರಾಜು ತಿರುಗೇಟು. ರಾಹುಲ್ ಗಾಂಧಿ ಹಾಗೂ ಅವರ ತಾಯಿ ಬೇಲ್...

ಭಾರತ ಐಕ್ಯತಾ ಯಾತ್ರೆಗೆ ನಿರೀಕ್ಷೆಗೂ ಮೀರಿ ಜನಬೆಂಬಲ: ಬಿಜೆಪಿಗೆ ಭಯ, ಹತಾಶೆ- ಮಾಜಿ ಸಿಎಂ ಸಿದ್ಧರಾಮಯ್ಯ.

0
ಮೈಸೂರು,ಅಕ್ಟೋಬರ್,1,2022(www.justkannada.in): ಭಾರತ್ ಜೋಡೋ ಯಾತ್ರೆಗೆ ನಮ್ಮ ನಿರೀಕ್ಷೆಗೂ ಮೀರಿ ಜನಬೆಂಬಲ ವ್ಯಕ್ತವಾಗಿದೆ.  ನಮ್ಮ ಪಾದಯಾತ್ರೆ ಕಂಡು ಬಿಜೆಪಿ ಅವರಿಗೆ ಭಯ, ಹತಾಶೆ ಕಾಡುತ್ತಿದೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಲೇವಡಿ ಮಾಡಿದರು. ಎಐಸಿಸಿ ಸಂವಹನ...

ಸಿಇಟಿ ಪರಿಷ್ಕೃತ  RANKING ಪಟ್ಟಿ ಬಿಡುಗಡೆ.

0
ಬೆಂಗಳೂರು, ಅಕ್ಟೋಬರ್,1,2022(www.justkannada.in):  ಹೈಕೋರ್ಟ್ ಏಕಸದಸ್ಯ ಪೀಠದ ಆದೇಶದಂತೆ ಸಿಇಟಿ  ರ್ಯಾಂಕಿಂಗ್ ನ  ಪರಿಷ್ಕೃತ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಶನಿವಾರ ಬಿಡುಗಡೆ ಮಾಡಿದೆ. ಜುಲೈ 30ರಂದು ಹೊರಡಿಸಿದ್ದ ರ್ಯಾಂಕಿಂಗ್ ಪಟ್ಟಿ ಮತ್ತು ಈಗಿನ ಪರಿಷ್ಕೃತ...
96,960FansLike
2,298FollowersFollow
1,869FollowersFollow
7,720SubscribersSubscribe

Covid-19 Stats

India
37,444
Total active cases
Updated on October 2, 2022 2:06 pm
- Advertisement -