19.9 C
Bengaluru
Thursday, August 19, 2021
spot_img

ರಾಷ್ಟ್ರೀಯ ಶಿಕ್ಷಣ ನೀತಿ ಹಿಂದೆ ವಿದ್ಯಾರ್ಥಿ ಹಿತ ಮಾತ್ರ: ಇದೇ 23ರಿಂದಲೇ ಪ್ರವೇಶ ಪ್ರಕ್ರಿಯೆ ಆರಂಭ-ಸಚಿವ ಅಶ್ವಥ್ ನಾರಾಯಣ್.

0
ಬೆಂಗಳೂರು,ಆಗಸ್ಟ್,18,2021(www.justkannada.in):  ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ಹಿಂದೆ ವಿದ್ಯಾರ್ಥಿ ಹಿತಬಿಟ್ಟು ಯಾವುದೇ ದುರುದ್ದೇಶ ಅಥವಾ ಹಿಡೆನ್ ಅಜೆಂಡಾ ಇಲ್ಲವೆಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು, ಇದೇ ತಿಂಗಳ...

ನೊಂದ ಮಹಿಳೆಯರ ಧ್ವನಿಯಾಗಿರುವ ಸಾಂತ್ವನ ಕೇಂದ್ರಗಳನ್ನು ಮುಂದುವರೆಸಿ: ಸಿಎಂಗೆ ಮಹಿಳಾ ಹೋರಾಟಗಾರ್ತಿಯರಿಂದ  ಮನವಿ.

0
ಬೆಂಗಳೂರು, ಆಗಸ್ಟ್,18,2021(www.justkannada.in):  ನೊಂದ ಮಹಿಳೆಯರ ಧ್ವನಿಯಾಗಿ ರಾಜ್ಯವ್ಯಾಪಿ ಕಾರ್ಯನಿರ್ವಹಿಸುತ್ತಿದ್ದ 72 ಸಾಂತ್ವನ ಕೇಂದ್ರಗಳನ್ನು ಮುಂದುವರೆಸುವ ಮೂಲಕ ಮಹಿಳಾ ಸಶಕ್ತಿಕರಣಕ್ಕೆ ಒತ್ತು ನೀಡಬೇಕೆಂದು ಮಹಿಳಾ ಹೋರಾಟಗಾರ್ತಿಯರು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ...

A rebirth for Lalbagh open wells 

0
  Asha Krishnaswamy Bengaluru : For our utilities, we prefer borewells over open wells. We spend lakhs of rupees on borewell maintenance while ignoring...

ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಪತ್ತೆಯಾಯ್ತು 150 ವರ್ಷದ ಹಳೆಯ ತೆರೆದ ಬಾವಿ…!

0
  - ಆಶಾ ಕೃಷ್ಣಸ್ವಾಮಿ ಬೆಂಗಳೂರು, ಆ.18, 2021 : (www.justkannada.in news) ನಮ್ಮ ದಿನನಿತ್ಯದ ಬಳಕೆಗಾಗಿ ತೆರೆದಬಾವಿಗಳಿಗಿಂತ ಕೊಳವೆಬಾವಿಗಳನ್ನು ಇಷ್ಟಪಡುತ್ತೇವೆ/ಆಯ್ಕೆ ಮಾಡಿಕೊಳ್ಳುತ್ತೇವೆ. ನಾವು ಕೊಳವೆಬಾವಿಗಳ ನಿರ್ವಹಣೆಗಾಗಿ ಲಕ್ಷಗಟ್ಟಲೆ ಹಣ ವ್ಯಯಿಸುತ್ತಿದ್ದೇವೆ, ಆದರೆ ಪಾರಂಪರಿಕವಾಗಿ ಉಪಯೋಗಿಸಿಕೊಂಡು...
96,960FansLike
2,298FollowersFollow
1,479FollowersFollow
7,720SubscribersSubscribe

ಕೊರೊನಾ ರಾಜ್ಯ ಅಲರ್ಟ್

ಕೊರೊನಾ ವೈರಸ್ ಕರ್ನಾಟಕ ರಾಜ್ಯ ಅಲರ್ಟ್ 18-08-2021
ಕರ್ನಾಟಕದಲ್ಲಿಂದು 1,365 ಕೊರೊನಾ ವೈರಸ್ ಪ್ರಕರಣಗಳು ಪತ್ತೆ
ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 29,33,192 ಕ್ಕೆ ಏರಿಕೆ
ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 1,558
ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 28,74,839
ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 21,266 ಕ್ಕೆ ಇಳಿಕೆ.
ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ
ಸಂಖ್ಯೆ 22
ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 37,061

Covid-19 Stats

India
371,611
Total active cases
Updated on August 19, 2021 6:24 am
- Advertisement -