ಆತ್ಮ ಕಥೆ

#ಆತ್ಮ ಕಥೆ

ದೀಪದ ಕಂಬ – ೬ (ಜೀವನ ಚಿತ್ರ)

0

ವಿಶೇಷ ಉತ್ಸವಗಳು: ಸಾರ್ವಭೌಮನ ಉತ್ಸವ (ಮಳೆಗಾಲ ಬಿಟ್ಟು) ಪ್ರತಿ ಸೋಮವಾರ ಸಾಯಂಕಾಲ ಶ್ರೀ ವೆಂಕಟರಮಣ ದೇವಾಲಯದವರೆಗೆ ಬರುತ್ತದೆ. ಶ್ರೀ ದೇವರು ಕೂರುವ ಜಾಗಕ್ಕೆ ’ಸೋಮವಾರ ಪೌಳಿ’ ಎನ್ನುವರು. ಉತ್ಸವ ಹೋಗುವಾಗ ಮನೆಯವರು ದೇವರಿಗೆ ಆರತಿ ಕೊಡುವರು. ಆರತಿಗಳ ಸ್ವೀಕರಿಸಿ ಉತ್ಸವ ಮೂರ್ತಿ ಪುನಃ ದೇವಾಲಯಕ್ಕೆ ಹೋಗುವುದು. ನಾಗರ ಪಂಚಮಿ: ಶ್ರೀ ದೇವರ ಓಲಗ ಮೊದಲ ಬಾರಿ […]

#ಆತ್ಮ ಕಥೆ

ದೀಪದ ಕಂಬ – ೫ (ಜೀವನ ಚಿತ್ರ)

0

“ಅನಂತ ವಿಜಯ” ಅಂದಿನಿಂದಲೇ ಅನಂತ ವಿಜಯ ಪ್ರಾರಂಭವಾಯಿತು. ಎಂದು ಅವನು ಚಿ.ಸುಬ್ಬಿಯನ್ನು ವರಿಸಿದನೋ ಅಂದಿನಿಂದಲೇ. ನಮ್ಮಲ್ಲಿ ಆಗ ಮನೆಯಲ್ಲಿ ಬೇರೆ ಹೆಸರು ಇಡುವ ಪದ್ಧತಿ ಇತ್ತು. ಸೊಸೆಗೆ ಎಲ್ಲರೂ ಸೇರಿ “ಲಕ್ಷ್ಮಿ” ಎಂದು ನಾಮಕರಣ ಮಾಡಿದರು. ಅಂದಿನಿಂದ ನಮ್ಮ ಅಮ್ಮ ಅನಂತಲಕ್ಷ್ಮಿಯಾದಳು. ಆ ಅತ್ತೆಯರು, ಅವರ ಸೊಸೆಯಂದಿರು ಎಲ್ಲರೂ ಲಕ್ಷ್ಮಿ ಎಂದೇ ಕರೆಯುತ್ತಿದ್ದರು. ಲಕ್ಷ್ಮಿ ಗರ್ಭಿಣಿಯಾದುದನ್ನು […]

#ಆತ್ಮ ಕಥೆ

ದೀಪದ ಕಂಬ – ೪ (ಜೀವನ ಚಿತ್ರ)

0

ನಾಟಕ: ನಾನು ನೋಡಿದ ಮೊದಲ ನಾಟಕ ಸಾಹಿತ್ಯ ಸೇವಕ ಸಂಘದ “ಟಿಪ್ಪು ಸುಲ್ತಾನ”. ಅಗಸೆಯ ಅಯ್ಯು ಸಭಾಹಿತರ ಟೀಪು ಪಾತ್ರ ಸುಪ್ರಸಿದ್ಧ. ವಸಂತಸೇನೆಯ ಚಾರುದತ್ತನಾಗಿಯೂ ಅವರದು ಒಳ್ಳೆಯ ಹೆಸರು. ಚಾರುದತ್ತನಾಗಿ ಪಾತ್ರ ವಹಿಸಿದ ಸಂದರ್ಭ. ಅವನಿಗೆ ಗಲ್ಲು ಶಿಕ್ಷೆಯಾಗುವುದಷ್ಟೆ? ತಾನು ನಿರಪರಾಧಿ ಎಂದು ಹೇಳುತ್ತಾ ರಂಗಪ್ರವೇಶ ಮಾಡುವ ಸನ್ನಿವೇಶ: “ನಭೀತೋ ಮರಣಾದಸ್ಮಿ ಕೇವಲಂ ದೂಷಿತಂ ಯಶಃ” […]

#ಆತ್ಮ ಕಥೆ

ದೀಪದ ಕಂಬ – ೩ (ಜೀವನ ಚಿತ್ರ)

0

ಜುಲೈ ೧ ಪ್ರಥಮ ಏಕಾದಶಿ ರಜೆ. ಆದ್ದರಿಂದ  ಮಾರನೇ ದಿನ ದ್ವಾದಶಿ ಹಬ್ಬ. ಅಂದು ಬೆಳಿಗ್ಗೆ ದೇವಸ್ಥಾನಗಳಿಗೆ ಹೋಗಿ ಬಂದು ಅಣ್ಣ ಅತ್ತಿಗೆಯರಿಗೆ ವಂದಿಸಿ ಸ್ಕೂಲಿಗೆ ಹೊರಟೆ. ಅತ್ತಿಗೆ “ನೀನು ನನಗಿಂತ ದೊಡ್ಡವನು.ನನಗೇಕೆ ನಮಸ್ಕಾರ?” ಎಂದಳು. “ಅಣ್ಣನ ಹೆಂಡತಿಯಾದ್ದರಿಂದ ನೀನು ಹಿರಿಯಳೇ” ಎಂದು ನನ್ನ ವಾದ. ಅಂದು ಶಾಲೆಗೆ ಒಂಭತ್ತು ಮೂವತ್ತಕ್ಕೆ ಹಾಜರಾದೆ. ಹೆಡ್ ಮಾಸ್ಟರ್ […]

#ಆತ್ಮ ಕಥೆ

ದೀಪದ ಕಂಬ – ೨ (ಜೀವನ ಚಿತ್ರ)

0

ಪ್ರತಿ ನಿರ್ದಿಷ್ಟ ದೂರಕ್ಕೆ ಬೃಹದ್ಗಾತ್ರದ ಕಂಬಗಳು. ಒಂದು ವಿಶೇಷವೆಂದರೆ ಸುಮಾರು ಮೂವತ್ತು ಫೂಟು ಅಂತರದವರೆಗೆ ಕಂಬಗಳೇ ಇಲ್ಲ. ಆಶ್ಚರ್ಯ. ಈ ನಾಲ್ಕು ಕಂಬಗಳ ಕಮಾನು ವಿಜ್ಞಾನದ ವಿಸ್ಮಯ. ಈ ಕಮಾನಿನ ಎತ್ತರ ಸೇತುವೆಯ ಮೇಲಿಂದ ಏನಿಲ್ಲ ಎಂದರೂ ೨೫’-೩೦’.ಗೋಕರ್ಣದ ಗಣೇಶ ಶಾಸ್ತ್ರಿ ಎನ್ನುವ ಯುವಕ ಈ ಕಮಾನಿನ ೨’ ಅಗಲದ ಕಮಾನಿನ ಈ ತುದಿಯಿಂದ ಆ […]

#ಆತ್ಮ ಕಥೆ

ದೀಪದ ಕಂಬ (ಜೀವನ ಚಿತ್ರ) 1

0

ನನ್ನ ಜೀವನದ ಕೆಲವು ಘಟನೆಗಳನ್ನು ನಾನು ಕೇಳಿದ್ದು, ನೋಡಿದ್ದು ಇವುಗಳನ್ನು ನನ್ನಿಂದಲೇ ಕೇಳಬೇಕು, ಓದಬೇಕು ಎನ್ನುವುದು ನನ್ನ ಮಕ್ಕಳ, ಮೊಮ್ಮಕ್ಕಳ ಬಯಕೆ. ಇದನ್ನು ಈಡೇರಿಸದಿದ್ದರೆ ನನ್ನ ಮೂರು ದಶಕಗಳ ಅಧ್ಯಾಪನ ವೃತ್ತಿಗೆ ನ್ಯಾಯವಾಗಲಿಕ್ಕಿಲ್ಲ. “ಶ್ರೀ ಕೊಡ್ಲೆಕೆರೆ ಅನಂತ ಭಟ್ಟರ ತೃತೀಯ ಪುತ್ರ ಮಹಾಬಲೇಶ್ವರ ಭಟ್ಟನ ಶುಭ ಜನನ” – ಇದು ನಾನು ಬರೆದದ್ದಲ್ಲ. ನನ್ನ ಜಾತಕದಲ್ಲಿ […]