#ಕವಿತೆ

ಈಚಲ ಮರದಡಿ

0

ಈಚಲ ಮರದಡಿ ಈಶ್ವರ ಭಟ್ಟರು ಧೋತರ ಹರಡಿ ಕುಳಿತೇ ಬಿಟ್ಟರು ಆಕಡೆ ನೋಡಿ ಈಕಡೆ ನೋಡಿ ಮೊಗೆದೇ ಬಿಟ್ಟರು ಕುಡಿದೇ ಬಿಟ್ಟರು ಏನದು ಗಡಿಗೆ ಏನದರೊಳಗೆ ಓಹೋ ಹುಳ್ಳಗೆ ತಿಳಿಯಿತು ಮಜ್ಜಿಗೆ ನೋಡಿದರುಂಟು ಕೇಳಿದರುಂಟು ಇಷ್ಟಕ್ಕೂ ಇದು ಯಾರಪ್ಪನ ಗಂಟು ಈಚಲ ನಂಟು ನಮಗೂ ಉಂಟು ಗಡ ಗಡ ಗಡಿಗೆ ಗುಡು ಗುಡು ಗುಡುಗೆ ಏರಿತು […]

#ಇತರೆ

ಮೌನದೊಳಗೆ

0

ಪ್ರಿಯ ಸಖಿ, ಇದು ಮಾತಿನ ಪ್ರಪಂಚ. ಇಡೀ ವಿಶ್ವವೇ ಶಬ್ದಮಯ. ಪದಗಳನ್ನು ಸೃಷ್ಟಿಸಿ, ಭಾಷೆಯನ್ನು ರೂಢಿಸಿ, ಮಾತನಾಡಲು ಕಲಿತ ಕ್ಷಣದಿಂದ ಮನುಷ್ಯನ ಜೀವನ ಶೈಲಿಯೇ ಬದಲಾಗಿ ಹೋಯಿತೆನ್ನುತ್ತದೆ ಇತಿಹಾಸ. ಅವನ ಎಲ್ಲ ಕ್ರಿಯೆಗಳಿಗೂ ಮಾತೇ ಮೂಲಮಂತ್ರವಾಗಿ ಹೋಯಿತು. ಇಂದು ಮಾತಿಲ್ಲದ ಪ್ರಪಂಚವನ್ನೊಮ್ಮೆ ಕಲ್ಪಿಸಿಕೊಂಡರೇ ಭಯವಾಗುತ್ತದೆ. ಮಾತು ಸಂವಹನದ ಅತ್ಯುತ್ತಮ ಮಾಧ್ಯಮವೂ ಹೌದು. ಆದರೆ ಮಾತು ಸೃಷ್ಟಿಸಿರುವ […]

#ನಗೆ ಹನಿ

ಸುಲಭದ್ದು

0

ಮೇಷ್ಟ್ರು : “ಎರಡು ಎರಡು ನಾಲ್ಕಾದ್ರೆ… ಎಂಟು ಎಂಟು ಎಷ್ಟು?” ಶೀಲಾ : “ನೀವು ಯಾವಾಗೂ ಹೀಗೆ ಸುಲಭದ್ದು ನೀವು ಮಾಡಿ ಕಷ್ಟದ್ದು ನಮಗೆ ಕೇಳ್ತಿರಾ..?” *****

#ಕವಿತೆ

ಕಿರಿಕೆಟ್ಟ ಆಟಕ್ಕ

0

ಕಿರಿಕೆಟ್ಟ ಆಟಕ್ಕ ಟೊಕಟೊಕ್ಕ ತೆಲಿಕೆಟ್ಟ ತಿರಿಗ್ಯಾನ ತಿರುಮಲ್ಲಾ ಹುಚಮಲ್ಲಾ ||ಪಲ್ಲ|| ಛೀಮೂಳಾ ಅಂದಾರ ಇಂಗ್ಲೀಸು ನಕ್ಕಾನ ಇಂಗ್ಲಂಡು ಹ್ಯಾಟ್ನ್ಯಾಗ ಹೋಕ್ಕಾನ ಉತ್ತತ್ತಿ ತಿನ್ನಂದ್ರ ತತ್ತೀಯ ತಿಂದಾನ ಹೊಟ್ಯಾಗ ಕುಕ್ಕುಕ್ಕು ಕುಣಿಸ್ಯಾನ ||೧|| ಕಽಬಡ್ಡಿ ಆಡಂದ್ರ ನೀಬುಡ್ಡಿ ಅಂದಾನ ಚಂಡೀಗಿ ಚುಂಬನಾ ಒತ್ಯಾನ ಮಲಗಂಬಾ ತಾವಲ್ಲ ಮಲಕುಸ್ತಿ ಮಣ್ಣೊಲ್ಲ ತಿರ್ರಂತ ಸಿಗರೇಟು ತಿರುವ್ಯಾನ ||೨|| ರೊಟ್ಟೀಯ ಎತ್ತಾಕ […]

#ಹನಿ ಕಥೆ

ಮುದುಕನ ಬಾಲ್ಯ

0

ಅವನೊಬ್ಬ ಬಾಲ ಪ್ರತಿಭೆ. ಮೂರುವರ್ಷಕ್ಕೆ ರಾಗಗಳನ್ನು ಗುರುತಿಸಿ ಕೀರ್ತನೆಗಳನ್ನು ಹಾಡಿ ಕಛೇರಿಮಾಡಿ “ಭೇಷ್” ಎನಿಸಿಕೊಳ್ಳುತಿದ್ದ. ಅವನ ಕಛೇರಿ ದಿನವೂ ಗಂಟೆಗಟ್ಟಲೆ ಸಾಗುತ್ತಿತ್ತು. ಕೇರಿಯ ಹುಡುಗರೆಲ್ಲ ಕೇರಿಕೇರಿಯಲ್ಲಿ ಆಡಿ ಆಡಿ ದೊಡ್ಡವರಾದರು. ಕೇರಿ ಕೇರಿಯಲ್ಲಿ ಹಾಡಿ ಹಾಡಿ ಹುಡುಗ ಮುದುಕನಾದ. ಕೊನೆಗೆ ಮೊಮ್ಮಕ್ಕಳ ಆಟ ಪಾಟದಲ್ಲಿ ಕಳೆದು ಹೋದ ತನ್ನ ಬಾಲ್ಯವನ್ನು ಕಂಡು ಕೊಂಡ ಮುದುಕ. *****

#ಕವಿತೆ

ಅತ್ತು ಅತ್ತು ಏಕೆ?

0

ಅತ್ತು ಅತ್ತು ಏಕೆ? ಕಣ್ಣ ನೀರಲಿ ಕೈಯ ತೊಳೆವೆ| ಪ್ರಕೃತಿಯ ನಿಯಮ ಮೀರಿ ಇಲ್ಲಿ ಏನು ನಡೆಯದು|| ನಾವು ಪ್ರಕೃತಿಯನರಿತು ಬಾಳಿದರೇ ನೋವ ಸಹಿಸಬಹುದು|| ಹುಟ್ಟು ಖಚಿತ ಸಾವು ನಿಶ್ಚಿತ ಎಂಬಂತೆ, ನಮ್ಮ ನೆರಳು ನಮ್ಮ ನೆಚ್ಚಿ ಬರುವಂತೆ ನೋವು ಸಹ ಸದಾ ಸುತ್ತಾ ಸುಳಿದಾಡುತಿಹುದು|| ಇಂದು ಸಾಯಲೇ ಬೇಕು ಇಲ್ಲಿ ಹುಟ್ಟಿರುವುದಕೆ| ಮುಂದೆ ಹುಟ್ಟಲೇ […]

#ವಿಜ್ಞಾನ

ವಿನೂತನ ಫರ್ನಿಚರ್‌ಗಳು

0

ಮೂಲತಃ ಮರದ ಕುರ್ಚಿ, ಟೇಬಲ್‌ಗಳಿಂದ ಮನೆಯನ್ನು ಶಂಗರಿಸಲಾಗುತಿತ್ತು. (ಇಂದಿಗೂ) ನಂತರ ಈ ಸ್ಥಳವನ್ನು ಸ್ಟೀಲ್ ತುಂಬಿತು. ಇದೂ ಕೂಡ ಅನೇಕ ಕಾರಣಗಳಿಗಾಗಿ ಬೇಡವೆನಿಸಿ ಷ್ಟಾಸ್ಟಿಕ್, ಟೇಬಲ್, ಕುರ್ಚಿಗಳು ಬಂದವು. ಇವು ಯಾವವನ್ನು ಪೂರ್ಣ ತಿರಸ್ಕರಿಸಲಾಗದಿದ್ದರೂ ಹೊಸ ಆವಿಷ್ಕಾರಗಳು ದಿನೇ ದಿನೇ ಆಗುತ್ತಿರುವುದರ ಪರಿಣಾಮವಾಗಿ ನೂತನ ತಂತ್ರಜ್ಞಾನ ಮತ್ತು ಯಂತ್ರಗಳಿಂದ ದೊಡ್ಡಪ್ರಮಾಣದಲ್ಲಿ ಉತ್ತಮ ಗುಣಮಟ್ಟದೆಂದು ಕರೆಯಿಸಿಕೊಳ್ಳುವ ಫರ್ನಿಚರ್‌ಗಳು […]

#ವಚನ

ತನುವೊಲಿವ ಮೊದಲಿತ್ತ ಮನವೊಲಿಯ ಬೇಕಲ್ಲಾ ?

0

ಏನೆಂಥ ಕಷ್ಟವೆ ಬರಲಿಯದೆಂಥ ನಷ್ಟವೆ ಇರಲಿ ಎನ್ನ ಮನವಿದುನ್ನತದ ಸಾವಯವದೊಳಿರಲಿ ಏನ ಮಾಡದಂತಿರಲಾಗದಾ ಸಂಕಟಕೆ ಏನೇನೊ ಮಾಳ್ಪುದನು ತಡೆವೊಡೆನ್ನ ಮನ ಅನ್ನದಾ ಕೆಲಸವನು ಮನ್ನಿಸುತೆ ಮಾಳ್ಪಂತಿರಲಿ – ವಿಜ್ಞಾನೇಶ್ವರಾ *****

#ಕವಿತೆ

ಮನೋಲೀಲೆ

0

ಮನಸ್ಸು, ನಾನು ನೋಡ್ತಾ ಇರ್‍ತೀನಿ ಕಣ್ಸೆಳೆವ ಹೂವು, ಹಣ್ಣು, ಎಲೆ ಲೋಕದ ಯಾವುದೋ ಒಂದು ಕಣ್ಮುಂದೆ ಹಾದು ಹೋದರೆ ಮೆಚ್ಚಲಿ ತೊಂದರೆಯಿಲ್ಲ! ಅದು ಬಿಟ್ಟು … ಕೆಟ್ಟದ್ದು ಪುಸಕ್ಕನೆ ಕಣ್ಣಿ ಹರಿದ ದನದಂತೆ ಹಾರಿ ತನ್ನದೇಯೆಂಬಂತೆ ಮನಸ್ವಿ ಅನುಭವಿಸಿ ಕದ್ದು, ಗಡದ್ದಾಗಿ ಕುಡಿದು ಕೆಂಪಾದ ಹುರುಳಿ ಎಲೆಯಂತ ನಾಲಿಗೆಯಲಿ ಹಾಲು ಮೆತ್ತಿದ ಬಾಯಿ ಒರೆಸಿಕೊಳ್ಳುತ್ತಾ ಠೀವಿಯಿಂದ […]